ಪ್ರಮುಖ ನಗರಗಳು
ಬೆಂಗಳೂರು
ಮೈಸೂರು
ಹುಬ್ಬಳ್ಳಿ ಧಾರವಾಡ
ಮಂಗಳೂರು
ಕಲಬುರಗಿ
Wed, 25th April 2018, 23:21 IST
ರಾಜ್ಯ
ಬೆಂಗಳೂರು
ಮೈಸೂರು
ದಾವಣಗೆರೆ
ಚಾಮರಾಜನಗರ
ಮಂಡ್ಯ
ರಾಮನಗರ
ಹಾಸನ
ಕೊಡಗು
ಕೋಲಾರ
ಚಿಕ್ಕಬಳ್ಳಾಪುರ
ತುಮಕೂರು
ಚಿತ್ರದುರ್ಗ
ಧಾರವಾಡ
ಬೆಳಗಾವಿ
ಗದಗ
ಹಾವೇರಿ
ವಿಜಯಪುರ
ಬಾಗಲಕೋಟೆ
ಶಿವಮೊಗ್ಗ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಚಿಕ್ಕಮಗಳೂರು
ಉಡುಪಿ
ಕಲಬುರಗಿ
ಬಳ್ಳಾರಿ
ರಾಯಚೂರು
ಬೀದರ್
ಕೊಪ್ಪಳ
ಯಾದಗಿರಿ
ದೇಶ
ವಿದೇಶ
ವಾಣಿಜ್ಯ
ಕ್ರೈಂ
ರಾಜ್ಯ ಕ್ರೈಂ
ಅನ್ಯ
ಕ್ರೀಡೆ
ಕ್ರಿಕೆಟ್
ಸ್ಪರ್ಧಾ ಕಣ
IPL 2018
ಸಿನಿಲೋಕ
ಸ್ಯಾಂಡಲ್ ವುಡ್
ಬಾಲಿವುಡ್
ವೈವಿಧ್ಯ
ಕಾಮನಬಿಲ್ಲು
ಹೆಲ್ತ್ ಪ್ಲಸ್
ಅಂದ ಚಂದ
ಬೆಡಗು ಬಿನ್ನಾಣ
ಟೆಕ್ ಗಿಜ್ಮೋಸ್
ಮನೆ ಮಾತು
ಕರಿಯರ್ ಸ್ಕೋಪ್
ಪಾಕಶಾಲೆ
ಸ್ತ್ರೀ ಲಹರಿ
ಸೌಂದರ್ಯ ಸಿಂಗಾರ
ಯೋಗಕ್ಷೇಮ
ಪಾಲನೆ ಪೋಷಣೆ
ಬೆಸುಗೆ
ಗ್ಯಾಲರಿ
ಸ್ಯಾಂಡಲ್ವುಡ್
ಬಾಲಿವುಡ್
ಹಾಲಿವುಡ್
ಗ್ಲ್ಯಾಮರ್
ಕ್ರೀಡೆ
ಸುದ್ದಿ ಜಗತ್ತು
ಪ್ರವಾಸ
ಕರುನಾಡು
ಮಧುಚಂದ್ರಕ್ಕೆ
ಪುಣ್ಯ ಕ್ಷೇತ್ರಗಳು
ಸಿಟಿ ಸ್ಪೇಶಲ್
ಪ್ಯಾಕೇಜ್ ಪ್ರವಾಸ
ಸಾಹಸಿ ತಾಣಗಳು
ವಿದೇಶ ವಿಹಾರ
ಕರುನಾಡ ಕುರುಕ್ಷೇತ್ರ
ಮೈಸೂರು
ಬೆಂಗಳೂರು
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಹಾಸನ
ಕೊಡಗು
ಕೋಲಾರ
ಮಂಡ್ಯ
ಮೈಸೂರು
ರಾಮನಗರ
ತುಮಕೂರು
ಉತ್ತರ ಕರ್ನಾಟಕ
ಬಾಗಲಕೋಟೆ
ಬೆಳಗಾವಿ
ವಿಜಯಪುರ
ಧಾರವಾಡ
ಗದಗ
ಹಾವೇರಿ
ಮಲೆನಾಡು ಮತ್ತು ಕರಾವಳಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಶಿವಮೊಗ್ಗ
ಉಡುಪಿ
ಉತ್ತರ ಕನ್ನಡ
ಹೈದರಾಬಾದ್ ಕರ್ನಾಟಕ
ಬಳ್ಳಾರಿ
ಬೀದರ್
ಕಲಬುರಗಿ
ಕೊಪ್ಪಳ
ರಾಯಚೂರು
ಯಾದಗಿರಿ
ರಾಜ್ಯಾಡಳಿತ
ಆಡಳಿತ
ನ್ಯಾಯಾಂಗ
ನಗರಪಾಲಿಕೆಗಳು
ನಗರಗಳು
ಆರ್ಥಿಕ
ಆರ್ಥಿಕ ಸ್ಥಿತಿ
ಕೃಷಿ
ಕೈಗಾರಿಕೆ
ಸಂಸ್ಕೃತಿ
ಜನಪದ ಕಲೆ
ಹಬ್ಬಗಳು
ಜಾತ್ರೆ-ಉತ್ಸವಗಳು
ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳು
ಸಾಮಾನ್ಯ
ಪ್ರಮುಖ ಅಣೆಕಟ್ಟುಗಳು
ರಾಷ್ಟ್ರೀಯ ಉದ್ಯಾನ-ವನ್ಯಧಾಮಗಳು
ಪ್ರಮುಖ ನದಿಗಳು
ಪ್ರಮುಖ ಬಂದರುಗಳು
ರಾಜ್ಯ ಇತಿಹಾಸ
ಭೌಗೋಳಿಕ ಮಾಹಿತಿ
ಗಣ್ಯ ವ್ಯಕ್ತಿಗಳು
ಸಿನಿಮಾ
ಕ್ರೀಡೆ
ಜಿಲ್ಲೆ
ಜಿಲ್ಲೆಗಳು
ಮುಖಪುಟ
ರಾಜ್ಯ
ಹುಬ್ಬಳ್ಳಿ ಧಾರವಾಡ
ಧಾರವಾಡದಲ್ಲಿ ರಂಗೇರಿದ ಚುನಾವಣಾ ಕಣ... ಅಭ್ಯರ್ಥಿಗಳ ನಾಮಪತ್ರಕ್ಕೆ ಅಧಿಕೃತ ಮುದ್ರೆ, ಕೆಲವರಿಗೆ ನಿರಾಸೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆಯಿತು. ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ ಒಂದು, ಕಲಘಟಗಿ ಕ್ಷೇತ್ರದಲ್ಲಿ ಮೂರು ಸೇರಿ ಒಟ್ಟು 5 ನಾಮಪತ್ರಗಳು ತಿರಸ್ಕೃತಗೊಂಡಿವೆ.
Published 25-Apr-2018 22:09 IST
ಸ್ಪಷ್ಟ ಬಹುಮತದಿಂದ ನಾವು ಜಯಭೇರಿ ಬಾರಿಸಲಿದ್ದೇವೆ: ಶೆಟ್ಟರ್ ವಿಶ್ವಾಸ
ಹುಬ್ಬಳ್ಳಿ: ಬಿಜೆಪಿ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ಮುಂದಿದೆ. ಸ್ಪಷ್ಟ ಬಹುಮತದಿಂದ ನಾವು ಜಯಭೇರಿ ಬಾರಿಸಲಿದ್ದೇವೆ ಎಂದು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
Published 25-Apr-2018 15:24 IST
ಬಿಜೆಪಿ ಕಾರ್ಪೋರೇಟರ್ ಪತಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ
ಹುಬ್ಬಳ್ಳಿ: ವಾರ್ಡ್ ನಂಬರ್ 54ರ ಮಹಾನಗರ ಪಾಲಿಕೆ ಸದಸ್ಯೆ, ಬಿಜೆಪಿ ಕಾರ್ಪೋರೇಟರ್ ಕಮಲಾಕ್ಷಿ ಅವರ ಪತಿ ಅಂದಾನಪ್ಪಾ ಸಜ್ಜನರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ.
Published 25-Apr-2018 15:27 IST | Updated 15:33 IST
ಖತರ್ನಾಕ್ ಮೊಬೈಲ್ ಕಳ್ಳನ ಬಂಧನ
ಹುಬ್ಬಳ್ಳಿ: ನಗರದ ವಿವಿಧೆಡೆ ಮೊಬೈಲ್ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Published 25-Apr-2018 19:20 IST
ಮಹದಾಯಿ ಹೋರಾಟ: ದೆಹಲಿಗೆ ತೆರಳಿದ ನೂರಾರು ರೈತರು
ಹುಬ್ಬಳ್ಳಿ: ಮಹದಾಯಿ-ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದು,ಇಂದು ರೈತ ಸೇನಾ ಅಧ್ಯಕ್ಷ ಹಾಗೂ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ನವಲಗುಂದ ಹಾಗೂ ನರಗುಂದ ಭಾಗದ ನೂರಾರು ರೈತರು ದೆಹಲಿಗೆ ಪ್ರಯಾಣ ಬೆಳೆಸಿದ್ರು.
Published 25-Apr-2018 19:17 IST
ಜನಾರ್ದನ ರೆಡ್ಡಿಯವರನ್ನು ನಾವು ಎಲ್ಲಿಯೂ ಪ್ರಚಾರಕ್ಕೆ ಕರೆದಿಲ್ಲ: ಬಿಜೆಪಿ ವಕ್ತಾರ
ಹುಬ್ಬಳ್ಳಿ: ಜನಾರ್ದನ ರೆಡ್ಡಿಯವರನ್ನು ನಾವು ಎಲ್ಲಿಯೂ ಪ್ರಚಾರಕ್ಕೆ ಕರೆದಿಲ್ಲ, ಅವರು ನಮ್ಮ ಸ್ಟಾರ್ ಪ್ರಚಾರಕರೂ ಅಲ್ಲ ಎಂದು ಬಿಜೆಪಿ ವಕ್ತಾರ ಡಾ. ವಾಮನಾಚಾರ್ಯ ಸ್ಪಷ್ಟಪಡಿಸಿದ್ದಾರೆ.
Published 25-Apr-2018 14:21 IST
ಅವಳಿ ನಗರದಲ್ಲಿ 123 ಅಭ್ಯರ್ಥಿಗಳಿಂದ 168 ನಾಮಪತ್ರ ಸಲ್ಲಿಕೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 123 ಅಭ್ಯರ್ಥಿಗಳಿಂದ 168 ನಾಮಪತ್ರ ಸಲ್ಲಿಕೆಯಾಗಿವೆ.
Published 25-Apr-2018 09:37 IST
ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಇಂದು ಕೊನೆಯ ದಿನವಾದ್ದರಿಂದ ರಾಷ್ಟ್ರೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.
Published 24-Apr-2018 15:46 IST | Updated 15:59 IST
ಕುಲಕರ್ಣಿ ಬೆನ್ನಲ್ಲೇ ಶಕ್ತಿ ಪ್ರದರ್ಶನ ಮಾಡುವ ಮೂಲಕ ನಾಮಪತ್ರ ಸಲ್ಲಿಸಿದ ತಮಟಗಾರ
ಧಾರವಾಡ: ನಿನ್ನೆಯಷ್ಟೇ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರೂ ಇಂದು ತಮ್ಮ ಶಕ್ತಿ ಪ್ರದರ್ಶನ ಮಾಡುವ
Published 24-Apr-2018 15:35 IST
ನಿಂಬಣ್ಣವರ್ಗೆ ಸಿ ಫಾರಂ: ಟೆಂಗಿನಕಾಯಿ ಬೆಂಬಲಿಗರಿಂದ ಜೋಶಿ ಮನೆ ಎದುರು ಪ್ರತಿಭಟನೆ
ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದ ಮಹೇಶ ಟೆಂಗಿನಕಾಯಿಯವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸಂಸದ ಪ್ರಹ್ಲಾದ್ ಜೋಶಿ ಮನೆ ಎದುರು ಪ್ರತಿಭಟನೆ ನಡೆಸಿದರು.
Published 24-Apr-2018 20:00 IST | Updated 20:47 IST
ಶಿವಳ್ಳಿಯಲ್ಲಿ ಅಮೃತ ದೇಸಾಯಿ ಬಿರುಸಿನ ಪ್ರಚಾರ
ಧಾರವಾಡ: ಇಲ್ಲಿನ ಗ್ರಾಮೀಣ-71 ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಮೃತ ದೇಸಾಯಿ ಅವರು ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
Published 24-Apr-2018 18:43 IST
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಸಿಎಂ ಸಿದ್ದು - ಶೆಟ್ಟರ್
ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ನಾಯಕರು ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ. ಇದರ ನಡುವೇ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮುಖಾಮುಖಿಯಾದರು.
Published 24-Apr-2018 13:24 IST
ಬಾದಾಮಿಯಲ್ಲಿ ಒಂದೇ ದಿನ ಸಮಾವೇಶ... ಮಿಕ್ಕಿದ್ದು ಕಾರ್ಯಕರ್ತರೇ ನೋಡ್ಕೊಳ್ತಾರೆ: ಸಿಎಂ
ಹುಬ್ಬಳ್ಳಿ: ನಾನು ಬಾದಾಮಿಯಲ್ಲಿ ಒಂದೇ ದಿನ ಸಾರ್ವಜನಿಕ ಸಭೆ ಮಾಡುತ್ತೇನೆ. ಉಳಿದ ದಿನ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಪ್ರಚಾರ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Published 24-Apr-2018 12:29 IST | Updated 12:37 IST
ನೂರಕ್ಕೆ ನೂರರಷ್ಟು ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ: ವಿನಯ್ ಕುಲಕರ್ಣಿ
ಧಾರವಾಡ: ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದ್ದು, ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಚಿವ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.
Published 24-Apr-2018 11:09 IST | Updated 11:18 IST
1
2
3
4
5
ದೇಶ
ಮತ್ತಷ್ಟು
ಪ್ರಧಾನಿ ಮೋದಿ ಎಚ್ಚರಿಕೆಗೂ ಕ್ಯಾರೆ ಎನ್ನದ ಬಿಜೆಪಿ ಲೀಡರ್ಸ್!?
ಲಕ್ನೋ: ವಿವಾದಾತ್ಮಕ ಹೇಳಿಕೆಗಳಿಂದ ದೂರ ಉಳಿಯುವಂತೆ
ಅಟ್ಟಹಾಸ ಮೆರೆದ ಉಗ್ರರು... ಹಾಡಹಗಲೇ ಕಾಂಗ್ರೆಸ್ ಹಿರಿಯ ನಾಯಕನ ಹತ್ಯೆ
ಪುಲ್ವಾಮ: ಜಮ್ಮು-ಕಾಶ್ಮೀರದಲ್ಲಿ
ಡೆಲ್ಲಿ ಡೇರ್ ಡೆವಿಲ್ಸ್ ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್!
ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ನಾಯಕ
ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ: ಸಂತಸಗೊಂಡ ಸಂತ್ರಸ್ತ ಕುಟುಂಬ
ಲಕ್ನೋ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ
ಪಾಕಶಾಲೆ
ಮತ್ತಷ್ಟು
ಡಿಲೀಶಿಯಸ್ ಸ್ಟ್ರಾಬೆರ್ರಿ ಮಾರ್ಗರಿಟ - ನ್ಯೂ ಇಯರ್ ಸ್ಪೆಷಲ್
ಸ್ಟ್ರಾಬೆರ್ರಿಯಲ್ಲಿ ವಿಟಮಿನ್ ಸಿ ಅಂಶವಿದ್ದು ಇದು
ಚಿಕನ್ ಹಾಗೂ ಚೀಸ್ನಿಂದ ತಯಾರಿಸಲಾದ ಸಲಾಡ್
ಸಲಾಡ್ ಅಂದರೆ ಅದು ವೆಜಿಟೆಬಲ್ ಸಲಾಡ್ ಆಗಿರಬೇಕು
ಹಾಟ್ ಗಾರ್ಲಿಕ್ ಎಗ್
ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತೇ ಇದೆ. ಪ್ರತಿ ದಿನ ಮೊಟ್ಟೆ ತಿಂದರೆ
ಎಗ್ ಸಲಾಡ್ ಸ್ಯಾಂಡ್ವಿಚ್
ಎಗ್ ಹಾಕಿ ತಯಾರು ಮಾಡಲಾಗುವ ಬೇರೆ ಬೇರೆ ಟೇಸ್ಟ್, ಸ್ಟೈಲ್ನ ಸ್ಯಾಂಡ್ವಿಚ್ ನೀವು
ಹೆಲ್ತ್ ಪ್ಲಸ್
ಮತ್ತಷ್ಟು
ಈ ವಿಷ್ಯಗಳು ರೊಮ್ಯಾನ್ಸ್ ಮಾಡೋದಕ್ಕಿಂತ ಹೆಚ್ಚು ಸುಖವನ್ನು ನೀಡುತ್ತಂತೆ !
ಪ್ರೀತಿಯ ಸಂಗಾತಿಯೊಂದಿಗೆ ರೊಮ್ಯಾನ್ಸ್
ಸಿಹಿ ಗೆಣಸು ತಿನ್ನಿ... ಕ್ಯಾನ್ಸರ್, ಡಯಾಬಿಟಿಸ್ನಿಂದ ಮುಕ್ತಿ ಹೊಂದಿ
ಸಿಹಿ ಗೆಣಸು ಸೇವನೆ ಮಾಡುವುದರಿಂದ
ಈ ಆಹಾರಗಳು ಕೊಲೆಸ್ಟ್ರಾಲ್ ನಿವಾರಣೆಯಾಗಲು ಸಹಾಯ ಮಾಡುತ್ತೆ
ಜಂಕ್ ಫುಡ್ಗಳ ಸೇವನೆ ದೇಹದ ಚಯಾಪಚಯ ಕ್ರಿಯೆಗಳ ಮೇಲೆ
ನೀವು ಸೇವಿಸುವ ಬ್ರೆಡ್ ಚೆನ್ನಾಗಿದೆಯೇ?
ಸ್ಯಾಂಡ್ವಿಚ್ ರೂಪದಲ್ಲಾಗಿರಲಿ ಅಥವಾ ಟೋಸ್ಟಿನ ರೂಪದಲ್ಲಾಗಿರಲಿ,