ಪ್ರಮುಖ ನಗರಗಳು
ಬೆಂಗಳೂರು
ಮೈಸೂರು
ಹುಬ್ಬಳ್ಳಿ ಧಾರವಾಡ
ಮಂಗಳೂರು
ಕಲಬುರಗಿ
Sat, 16th February 2019, 09:35 IST
ರಾಜ್ಯ
ಬೆಂಗಳೂರು
ಮೈಸೂರು
ದಾವಣಗೆರೆ
ಚಾಮರಾಜನಗರ
ಮಂಡ್ಯ
ರಾಮನಗರ
ಹಾಸನ
ಕೊಡಗು
ಕೋಲಾರ
ಚಿಕ್ಕಬಳ್ಳಾಪುರ
ತುಮಕೂರು
ಚಿತ್ರದುರ್ಗ
ಧಾರವಾಡ
ಬೆಳಗಾವಿ
ಗದಗ
ಹಾವೇರಿ
ವಿಜಯಪುರ
ಬಾಗಲಕೋಟೆ
ಶಿವಮೊಗ್ಗ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಚಿಕ್ಕಮಗಳೂರು
ಉಡುಪಿ
ಕಲಬುರಗಿ
ಬಳ್ಳಾರಿ
ರಾಯಚೂರು
ಬೀದರ್
ಕೊಪ್ಪಳ
ಯಾದಗಿರಿ
ದೇಶ
ವಿದೇಶ
ವಾಣಿಜ್ಯ
ಕ್ರೈಂ
ರಾಜ್ಯ ಕ್ರೈಂ
ಅನ್ಯ
ಕ್ರೀಡೆ
ಕ್ರಿಕೆಟ್
ಸ್ಪರ್ಧಾ ಕಣ
ಸಿನಿಲೋಕ
ಸ್ಯಾಂಡಲ್ ವುಡ್
ಬಾಲಿವುಡ್
ವೈವಿಧ್ಯ
ಕಾಮನಬಿಲ್ಲು
ಹೆಲ್ತ್ ಪ್ಲಸ್
ಅಂದ ಚಂದ
ಬೆಡಗು ಬಿನ್ನಾಣ
ಟೆಕ್ ಗಿಜ್ಮೋಸ್
ಮನೆ ಮಾತು
ಕರಿಯರ್ ಸ್ಕೋಪ್
ಪಾಕಶಾಲೆ
ಸ್ತ್ರೀ ಲಹರಿ
ಸೌಂದರ್ಯ ಸಿಂಗಾರ
ಯೋಗಕ್ಷೇಮ
ಪಾಲನೆ ಪೋಷಣೆ
ಬೆಸುಗೆ
ಗ್ಯಾಲರಿ
ಸ್ಯಾಂಡಲ್ವುಡ್
ಬಾಲಿವುಡ್
ಹಾಲಿವುಡ್
ಗ್ಲ್ಯಾಮರ್
ಕ್ರೀಡೆ
ಸುದ್ದಿ ಜಗತ್ತು
ಪ್ರವಾಸ
ಕರುನಾಡು
ಮಧುಚಂದ್ರಕ್ಕೆ
ಪುಣ್ಯ ಕ್ಷೇತ್ರಗಳು
ಸಿಟಿ ಸ್ಪೇಶಲ್
ಪ್ಯಾಕೇಜ್ ಪ್ರವಾಸ
ಸಾಹಸಿ ತಾಣಗಳು
ವಿದೇಶ ವಿಹಾರ
ಮೈಸೂರು
ಬೆಂಗಳೂರು
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಹಾಸನ
ಕೊಡಗು
ಕೋಲಾರ
ಮಂಡ್ಯ
ಮೈಸೂರು
ರಾಮನಗರ
ತುಮಕೂರು
ಉತ್ತರ ಕರ್ನಾಟಕ
ಬಾಗಲಕೋಟೆ
ಬೆಳಗಾವಿ
ವಿಜಯಪುರ
ಧಾರವಾಡ
ಗದಗ
ಹಾವೇರಿ
ಮಲೆನಾಡು ಮತ್ತು ಕರಾವಳಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಶಿವಮೊಗ್ಗ
ಉಡುಪಿ
ಉತ್ತರ ಕನ್ನಡ
ಹೈದರಾಬಾದ್ ಕರ್ನಾಟಕ
ಬಳ್ಳಾರಿ
ಬೀದರ್
ಕಲಬುರಗಿ
ಕೊಪ್ಪಳ
ರಾಯಚೂರು
ಯಾದಗಿರಿ
ರಾಜ್ಯಾಡಳಿತ
ಆಡಳಿತ
ನ್ಯಾಯಾಂಗ
ನಗರಪಾಲಿಕೆಗಳು
ನಗರಗಳು
ಆರ್ಥಿಕ
ಆರ್ಥಿಕ ಸ್ಥಿತಿ
ಕೃಷಿ
ಕೈಗಾರಿಕೆ
ಸಂಸ್ಕೃತಿ
ಜನಪದ ಕಲೆ
ಹಬ್ಬಗಳು
ಜಾತ್ರೆ-ಉತ್ಸವಗಳು
ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳು
ಸಾಮಾನ್ಯ
ಪ್ರಮುಖ ಅಣೆಕಟ್ಟುಗಳು
ರಾಷ್ಟ್ರೀಯ ಉದ್ಯಾನ-ವನ್ಯಧಾಮಗಳು
ಪ್ರಮುಖ ನದಿಗಳು
ಪ್ರಮುಖ ಬಂದರುಗಳು
ರಾಜ್ಯ ಇತಿಹಾಸ
ಭೌಗೋಳಿಕ ಮಾಹಿತಿ
ಗಣ್ಯ ವ್ಯಕ್ತಿಗಳು
ಸಿನಿಮಾ
ಕ್ರೀಡೆ
ಜಿಲ್ಲೆ
ಜಿಲ್ಲೆಗಳು
ಮುಖಪುಟ
ರಾಜ್ಯ
ತುಮಕೂರು
--Select District--
ಕೊಡಗು
ಕೋಲಾರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಚಾಮರಾಜನಗರ
ದಾವಣಗೆರೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಮಂಡ್ಯ
ಮೈಸೂರು
ರಾಮನಗರ
ಹಾಸನ
ಸಿದ್ಧಗಂಗಾ ಮಠದಲ್ಲಿ ಕೇಶಮುಂಡನ ವದಂತಿ: ಸಿದ್ಧಲಿಂಗ ಶ್ರೀ ಸ್ಪಷ್ಟನೆ……
ತುಮಕೂರು: ಜನವರಿ 29 ರಂದು ಸಿದ್ಧಗಂಗಾ ಮಠದಲ್ಲಿ ಯಾವುದೇ ರೀತಿಯಲ್ಲೂ ಸಾಮೂಹಿಕ ಕೇಶಮುಂಡನ ಮಾಡುತ್ತಿಲ್ಲ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ಸ್ಟಷ್ಟಪಡಿಸಿದ್ದಾರೆ.
Published 28-Jan-2019 20:45 IST | Updated 21:25 IST
ದೊರೆಯ ಮನಸ್ಸಿಗೆ ನೋವಾಗಿರುವ ಕಾರಣ ತಿಳಿಯಬೇಕಿದೆ : ಪಿ ಜಿ ಆರ್ ಸಿಂಧ್ಯಾ
ತುಮಕೂರು: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅವರ ಮನಸಿಗೆ ನೋವುಂಟು ಮಾಡಿರುವ ಕಾರಣಗಳನ್ನು ತಿಳಿಯಬೇಕಿದೆ ಎಂದು ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಹೇಳಿದ್ದಾರೆ.
Published 28-Jan-2019 19:52 IST
ಸಿದ್ದಗಂಗಾ ಶ್ರೀ ಗದ್ದುಗೆ ಬಳಿ ಸಾಮೂಹಿಕ ಪ್ರಾರ್ಥನೆ
ತುಮಕೂರು: ಸಿದ್ದಲಿಂಗ ಮಠದಲ್ಲಿ ಇಂದು ಕೂಡ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ಬಳಿ ನೂರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು.
Published 28-Jan-2019 15:17 IST
ಹೆಚ್ಡಿಕೆ ಮೇಲೆ ಅಭಿಮಾನ... ನಿಖಿಲ್ ಸಿನಿಮಾದ ಶೇ. 90ರಷ್ಟು ಟಿಕೆಟ್ ಖರೀದಿಸಿದ ಶಾಸಕ
ತುಮಕೂರು: ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾ ವೀಕ್ಷಿಸಲು ತುಮಕೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಶಾಸಕ ಗೌರಿಶಂಕರ್ ಶೇ. 90ರಷ್ಟು ಟಿಕೆಟ್ಗಳನ್ನು ಖರೀದಿಸಿದ್ದಾರೆ.
Published 28-Jan-2019 10:15 IST
ಭಾರತ್ ಕಮ್ಯುನಿಷ್ಟ್ ಪಕ್ಷದಿಂದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ತುಮಕೂರು: ಭಾರತ್ ಕಮ್ಯುನಿಷ್ಟ್ ಪಕ್ಷದಿಂದ ಒಂದು ತಿಂಗಳ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Published 28-Jan-2019 16:44 IST
ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ... ಮಠದಲ್ಲಿ ಉಚಿತ ಕೇಶಮುಂಡನಕ್ಕೆ ಸಿದ್ಧತೆ
ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಜನವರಿ 31 ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಭಕ್ತರಿಗೆ ಉಚಿತವಾಗಿ ಕೇಶಮುಂಡನ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ ನಿರ್ಧರಿಸಿದೆ.
Published 27-Jan-2019 21:04 IST
ಸಿದ್ಧಗಂಗಾ ಶ್ರೀಗಳು ಬರೆದಿದ್ದ ಕೊನೆಯ ಪತ್ರ ಹೀಗಿದೆ ನೋಡಿ...
ತುಮಕೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಕೊನೆಯ ಪತ್ರವೊಂದು ಇದೀಗ ಮಠದಲ್ಲಿ ದಾಖಲೆಯಾಗಿ ಸಂರಕ್ಷಿಸಲ್ಪಡುತ್ತಿದೆ.
Published 27-Jan-2019 19:28 IST | Updated 20:28 IST
ಜ.30ರಿಂದ ಚಿತ್ರದುರ್ಗದಲ್ಲಿ ಸರ್ವೋದಯ ಕಾರ್ಯಕರ್ತರ ಸಮಾವೇಶ
ತುಮಕೂರು: ಸರ್ವೋದಯ ಕಾರ್ಯಕರ್ತರ ಮೂರನೇ ರಾಜ್ಯಮಟ್ಟದ ಸಮಾವೇಶವನ್ನು ಚಿತ್ರದುರ್ಗದ ಶ್ರೀ ನಿಜಲಿಂಗಪ್ಪನವರ ಸ್ಮಾರಕ ಪುಣ್ಯಭೂಮಿಯಲ್ಲಿ ನಡೆಸಲಾಗುವುದು ಎಂದು ತುಮಕೂರು ಜಿಲ್ಲಾ ಕಾರ್ಯದರ್ಶಿ ಆರ್. ವಿ ಪುಟ್ಟಕಾಮಣ್ಣ ತಿಳಿಸಿದರು.
Published 27-Jan-2019 19:20 IST
ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ: ಸುವರ್ಣ ಭಟ್
ತುಮಕೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಬೇಕೆಂದು ಒತ್ತಾಯಿಸಿ ಇದೇ ತಿಂಗಳ 30 ರಂದು ಸಾವಿರಾರು ಮಹಿಳೆಯರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಹಿಳಾ ಸಂಘಟನೆಯ ಮಂಗಳೂರಿನ ಸುವರ್ಣ ಭಟ್ ತಿಳಿಸಿದ್ದಾರೆ.
Published 27-Jan-2019 15:11 IST | Updated 16:23 IST
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗದಿರುವುದು ಬೇಸರದ ಸಂಗತಿ: ಪರಮೇಶ್ವರ್
ತುಮಕೂರು: ರಾಜ್ಯದಲ್ಲಿ ತುಮಕೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬೆಂಗಳೂರು ತುಮಕೂರಿಗೆ ಪ್ರತ್ಯೇಕ ಅರ್ಬನ್ ರೈಲು ಮಾರ್ಗ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ ತಿಳಿಸಿದರು.
Published 26-Jan-2019 17:31 IST
ಕಲ್ಯಾಣ ಮಂಟಪದಲ್ಲಿ ಬಾಯ್ಲರ್ ಸ್ಫೋಟ: ಬಾಣಸಿಗನಿಗೆ ಗಾಯ…
ತುಮಕೂರು: ಕಲ್ಯಾಣ ಮಂಟಪವೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಹಿನ್ನೆಲೆ ಬಾಣಸಿಗನೊಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
Published 26-Jan-2019 20:15 IST
ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಬೆಂಗಳೂರು ಚಲೋ ಆಂದೋಲನ
ತುಮಕೂರು: ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕೆಂದು ಒತ್ತಾಯಿಸಿ ಮಹಿಳೆಯರು ಬೆಂಗಳೂರು ಚಲೋ ಆಂದೋಲನ ಪ್ರಾರಂಭಿಸಿದ್ದಾರೆ. ಉತ್ತರ ಕರ್ನಾಟಕದ ಜನರು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಪಾದಯಾತ್ರೆ ತುಮಕೂರು ತಲುಪಿ ಬೆಂಗಳೂರಿನತ್ತ ಸಾಗಿತು. ನೂರಾರು ಮಹಿಳೆಯರು ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮದ್ಯಪಾನ ನಿಷೇಧಿಸಬೇಕು
Published 26-Jan-2019 19:42 IST
ದೇವರ ಗದ್ದುಗೆ ದರ್ಶನ ಪಡೆಯಲು ಬರುತ್ತಿರುವ ಭಕ್ತರ ದಂಡು
ತುಮಕೂರು: ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆಯಲು ಬೆಳಗ್ಗೆಯಿಂದಲೂ ಸಿದ್ಧಗಂಗಾ ಮಠದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ಭಕ್ತರು ಗದ್ದುಗೆ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
Published 26-Jan-2019 16:38 IST
ಭಕ್ತರೇ ಮಠದ ಬೆನ್ನೆಲುಬು ಎಂದಿದ್ದರು ಶ್ರೀಗಳು: ಸಿದ್ಧಲಿಂಗ ಸ್ವಾಮೀಜಿ
ತುಮಕೂರು: ಶಿವಕುಮಾರ ಸ್ವಾಮೀಜಿ ಅವರು ಹೇಳಿರುವಂತೆ ಮುಂದಿನ ದಿನಗಳಲ್ಲಿ ಮಠ ಉತ್ತಮವಾಗಿ ನಡೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂದು ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Published 26-Jan-2019 15:08 IST
1
2
3
4
5
6
7
8
ಪ್ರವಾಸ
ಮತ್ತಷ್ಟು
ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
ಸಹ್ಯಾದ್ರಿಯ ಮಡಿಲಲ್ಲೊಂದು ಸಾಹಿತ್ಯದ ಬೀಡು...
ಬೀಚ್ ವಿಹಾರ, ವಾಟರ್ ಸ್ಪೋರ್ಟ್ಸ್ಗೆ ಹೇಳಿ ಮಾಡಿಸಿದ ಸ್ಥಳ ಕಾರವಾರದ ಈ ಬೀಚ್
ಬೀಚ್ ವಿಹಾರ ಯಾರಿಗೆ ಇಷ್ಟವಿಲ್ಲ
ಮಂಜು ಮಂಜಿನ ನಗರಿ ಈ ಮಂಜರಾಬಾದ್ ಕೋಟೆ..!
ಕೋಟೆ ಸುತ್ತಿ ಕಥೆ ಕೇಳುವ ಇತಿಹಾಸ ಪ್ರೀಯರಿಗೆ ಮಂಜರಾಬಾದ್ ಕೋಟೆ ಉತ್ತಮ
ಹೆಲ್ತ್ ಪ್ಲಸ್
ಮತ್ತಷ್ಟು
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋವ್ ಮಾಡಿ
ಸೊಂಪಾದ ಕೂದಲು ಹೆಂಗಳೆಯರಿಗೆ ಅತಿ ಪ್ರೀತಿ.
ನೈಟ್ ಶಿಫ್ಟ್ನಿಂದ ಇಷ್ಟೆಲ್ಲ ಮಾರಕ ಕಾಯಿಲೆ... ಗೊತ್ತಾದ್ರೆ ಇವತ್ತೇ ಕೆಲಸ ಬಿಡ್ತೀರ
ಬೀಜಿಂಗ್: ಔದ್ಯೋಗಿಕ
ಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
ಕೆಲವೇ ಜನರಿಗೆ ಪರಿಚಯವಿರುವ , ಆದರೆ ಹೆಚ್ಚು
ಬಾಲಿವುಡ್
ಮತ್ತಷ್ಟು
ಪುಲ್ವಾಮಾ ಸುದ್ದಿ ಓದಿ ಹೃದಯ ಒಡೆದು ಚೂರಾಯಿತು... ದುರಂತಕ್ಕೆ ಆಮೀರ್ ಖಾನ್ ಕಂಬನಿ
44 ಸಿಆರ್ಪಿಎಫ್ ಯೋಧರನ್ನು ಬಲಿ
ಹೃದಯ ಕಿತ್ತು ಬರುತ್ತಿದೆ....ಹುತಾತ್ಮ ಯೋಧರಿಗೆ ಮರುಗಿದ ನಟ ಸಲ್ಮಾನ್
ರಕ್ತ ಪಿಪಾಸುಗಳ ಅಟ್ಟಹಾಸಕ್ಕೆ ಪ್ರಾಣ
ಇವತ್ತಿಗೆ ಬಿಗ್ಬಿ ಚಿತ್ರರಂಗಕ್ಕೆ ಬಂದು 50 ವರ್ಷ.. ಮಗನ ಮನಮಿಡಿಯುವ ಡಿಯರೆಸ್ಟ್ 'ಪಾ'!
ನವದೆಹಲಿ : ಬಾಲಿವುಡ್ನ