ಪ್ರಮುಖ ನಗರಗಳು
ಬೆಂಗಳೂರು
ಮೈಸೂರು
ಹುಬ್ಬಳ್ಳಿ ಧಾರವಾಡ
ಮಂಗಳೂರು
ಕಲಬುರಗಿ
Tue, 19th February 2019, 04:57 IST
ರಾಜ್ಯ
ಬೆಂಗಳೂರು
ಮೈಸೂರು
ದಾವಣಗೆರೆ
ಚಾಮರಾಜನಗರ
ಮಂಡ್ಯ
ರಾಮನಗರ
ಹಾಸನ
ಕೊಡಗು
ಕೋಲಾರ
ಚಿಕ್ಕಬಳ್ಳಾಪುರ
ತುಮಕೂರು
ಚಿತ್ರದುರ್ಗ
ಧಾರವಾಡ
ಬೆಳಗಾವಿ
ಗದಗ
ಹಾವೇರಿ
ವಿಜಯಪುರ
ಬಾಗಲಕೋಟೆ
ಶಿವಮೊಗ್ಗ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಚಿಕ್ಕಮಗಳೂರು
ಉಡುಪಿ
ಕಲಬುರಗಿ
ಬಳ್ಳಾರಿ
ರಾಯಚೂರು
ಬೀದರ್
ಕೊಪ್ಪಳ
ಯಾದಗಿರಿ
ದೇಶ
ವಿದೇಶ
ವಾಣಿಜ್ಯ
ಕ್ರೈಂ
ರಾಜ್ಯ ಕ್ರೈಂ
ಅನ್ಯ
ಕ್ರೀಡೆ
ಕ್ರಿಕೆಟ್
ಸ್ಪರ್ಧಾ ಕಣ
ಸಿನಿಲೋಕ
ಸ್ಯಾಂಡಲ್ ವುಡ್
ಬಾಲಿವುಡ್
ವೈವಿಧ್ಯ
ಕಾಮನಬಿಲ್ಲು
ಹೆಲ್ತ್ ಪ್ಲಸ್
ಅಂದ ಚಂದ
ಬೆಡಗು ಬಿನ್ನಾಣ
ಟೆಕ್ ಗಿಜ್ಮೋಸ್
ಮನೆ ಮಾತು
ಕರಿಯರ್ ಸ್ಕೋಪ್
ಪಾಕಶಾಲೆ
ಸ್ತ್ರೀ ಲಹರಿ
ಸೌಂದರ್ಯ ಸಿಂಗಾರ
ಯೋಗಕ್ಷೇಮ
ಪಾಲನೆ ಪೋಷಣೆ
ಬೆಸುಗೆ
ಗ್ಯಾಲರಿ
ಸ್ಯಾಂಡಲ್ವುಡ್
ಬಾಲಿವುಡ್
ಹಾಲಿವುಡ್
ಗ್ಲ್ಯಾಮರ್
ಕ್ರೀಡೆ
ಸುದ್ದಿ ಜಗತ್ತು
ಪ್ರವಾಸ
ಕರುನಾಡು
ಮಧುಚಂದ್ರಕ್ಕೆ
ಪುಣ್ಯ ಕ್ಷೇತ್ರಗಳು
ಸಿಟಿ ಸ್ಪೇಶಲ್
ಪ್ಯಾಕೇಜ್ ಪ್ರವಾಸ
ಸಾಹಸಿ ತಾಣಗಳು
ವಿದೇಶ ವಿಹಾರ
ಮೈಸೂರು
ಬೆಂಗಳೂರು
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಹಾಸನ
ಕೊಡಗು
ಕೋಲಾರ
ಮಂಡ್ಯ
ಮೈಸೂರು
ರಾಮನಗರ
ತುಮಕೂರು
ಉತ್ತರ ಕರ್ನಾಟಕ
ಬಾಗಲಕೋಟೆ
ಬೆಳಗಾವಿ
ವಿಜಯಪುರ
ಧಾರವಾಡ
ಗದಗ
ಹಾವೇರಿ
ಮಲೆನಾಡು ಮತ್ತು ಕರಾವಳಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಶಿವಮೊಗ್ಗ
ಉಡುಪಿ
ಉತ್ತರ ಕನ್ನಡ
ಹೈದರಾಬಾದ್ ಕರ್ನಾಟಕ
ಬಳ್ಳಾರಿ
ಬೀದರ್
ಕಲಬುರಗಿ
ಕೊಪ್ಪಳ
ರಾಯಚೂರು
ಯಾದಗಿರಿ
ರಾಜ್ಯಾಡಳಿತ
ಆಡಳಿತ
ನ್ಯಾಯಾಂಗ
ನಗರಪಾಲಿಕೆಗಳು
ನಗರಗಳು
ಆರ್ಥಿಕ
ಆರ್ಥಿಕ ಸ್ಥಿತಿ
ಕೃಷಿ
ಕೈಗಾರಿಕೆ
ಸಂಸ್ಕೃತಿ
ಜನಪದ ಕಲೆ
ಹಬ್ಬಗಳು
ಜಾತ್ರೆ-ಉತ್ಸವಗಳು
ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳು
ಸಾಮಾನ್ಯ
ಪ್ರಮುಖ ಅಣೆಕಟ್ಟುಗಳು
ರಾಷ್ಟ್ರೀಯ ಉದ್ಯಾನ-ವನ್ಯಧಾಮಗಳು
ಪ್ರಮುಖ ನದಿಗಳು
ಪ್ರಮುಖ ಬಂದರುಗಳು
ರಾಜ್ಯ ಇತಿಹಾಸ
ಭೌಗೋಳಿಕ ಮಾಹಿತಿ
ಗಣ್ಯ ವ್ಯಕ್ತಿಗಳು
ಸಿನಿಮಾ
ಕ್ರೀಡೆ
ಜಿಲ್ಲೆ
ಜಿಲ್ಲೆಗಳು
ಮುಖಪುಟ
ರಾಜ್ಯ
ಉತ್ತರ ಕನ್ನಡ
--Select District--
ಉಡುಪಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಶಿವಮೊಗ್ಗ
ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ
ಶಿರಸಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
Published 17-Feb-2019 22:58 IST
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ತಾರತಮ್ಯ ಆರೋಪ: ಧರಣಿಗೆ ಮುಂದಾದ ಗ್ರಾಮಸ್ಥರು
ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಮತ್ತು ಜಿಲ್ಲಾಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮಸ್ಥರು ಧರಣಿ ನಡೆಸಲು ಮುಂದಾಗಿದ್ದಾರೆ.
Published 16-Feb-2019 19:01 IST
ಯೋಧರ ಶ್ರದ್ಧಾಂಜಲಿಗೆ ಅವಕಾಶ ನೀಡದ ಆರೋಪ... ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ
ಕಾರವಾರ: ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ತಮಗೆ ಪ್ರಾಂಶುಪಾಲರು ಅಡ್ಡಿಪಡಿಸಿದ್ದಲ್ಲದೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಭಟ್ಕಳ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
Published 16-Feb-2019 07:43 IST
ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 22 ಜಾನುವಾರು ರಕ್ಷಣೆ: ಕೇರಳ ಮೂಲದ ಇಬ್ಬರ ಬಂಧನ
ಕಾರವಾರ: ಹಿಂಸ್ಮಾತ್ಮಕವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 12 ಕೋಣ ಹಾಗೂ 10 ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
Published 15-Feb-2019 20:10 IST
ಅವಶ್ಯವಿದ್ದರೆ ನಮ್ಮ ರಕ್ತ ಹರಿಸಲು ಸಿದ್ಧ... ಪ್ರಧಾನಿ ಮೋದಿಗೆ ಸಿದ್ದಾಪುರದ ವಿದ್ಯಾರ್ಥಿ ಪತ್ರ
ಕಾರವಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭೀಕರ ದಾಳಿಗೆ ದೇಶದ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಹೇಯ ಕೃತ್ಯ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾನೆ.
Published 15-Feb-2019 23:20 IST
ದಕ್ಷಿಣ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗಲಿದ ವೀರ ಯೋಧರಿಗೆ ಶ್ರದ್ಧಾಂಜಲಿ
ಶಿರಸಿ/ ಮಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದಲ್ಲಿ ಹಿಂದೂ ಸಂಘಟನೆಗಳು ಪಾಕಿಸ್ತಾನ ಧ್ವಜವನ್ನು ಸುಟ್ಟು, ಮೆಣದ ಬತ್ತಿ ಮೆರವಣಿಗೆ ನಡೆಸುವ ಮೂಲಕ ವೀರ ಮರಣವನ್ನು ಹೊಂದಿದ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದರು.
Published 15-Feb-2019 22:08 IST
ಉಗ್ರರ ಕೃತ್ಯಕ್ಕೆ ಖಂಡನೆ...ಹುತಾತ್ಮ ಯೋಧರಿಗೆ ಪತ್ರಕರ್ತರ ಶ್ರದ್ಧಾಂಜಲಿ
ಕಾರವಾರ: ಕಾಶ್ಮಿರದ ಫುಲ್ವಾಮಾದಲ್ಲಿ ಉಗ್ರರು ನಡೆಸಿದ ಹೇಡಿ ಕೃತ್ಯವನ್ನು ಖಂಡಿಸಿ ಮತ್ತು ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ನಗರದ ಜಿಲ್ಲಾ ಕೇಂದ್ರದ ಪತ್ರಕರ್ತರು ಇಂದು ಮೌನಾಚರಣೆ ನಡೆಸಿದರು.
Published 15-Feb-2019 15:17 IST
ಪುಲ್ವಾಮಾದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಪೊಲೀಸರಿಂದ ಶ್ರದ್ಧಾಂಜಲಿ
ಕಾರವಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗುವ ಮೂಲಕ ಅಂಕೋಲಾ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು.
Published 15-Feb-2019 08:19 IST
ವಿಭಿನ್ನವಾಗಿ ಪ್ರೇಮಿಗಳ ದಿನಾಚರಣೆ... ಆಸ್ಪತ್ರೆಯಲ್ಲಿದ್ದವರಿಗೆ ಹೂ, ಹಣ್ಣು ವಿತರಣೆ
ಕಾರವಾರ: ಸಾಮಾನ್ಯವಾಗಿ ವ್ಯಾಲೆಂಟೈನ್ಸ್ ಡೆ ಅಂದ್ರೆ ಪ್ರೇಮಿಗಳು ಪಾರ್ಕ್, ಹೊಟೇಲ್ ಇಲ್ಲವೇ ರೆಸ್ಟೋರೆಂಟ್ಗಳಲ್ಲಿ ಸುತ್ತಾಡಿ ಆಚರಿಸುವುದು ಮಾಮೂಲು. ಆದರೆ ಇಲ್ಲೊಂದು ಸಂಘಟನೆ ಈ ದಿನವನ್ನು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ಅವರ ಆರೈಕೆಯಲ್ಲಿ ತೊಡಗಿರುವ ದಾದಿಯರಿಗೆ ಗುಲಾಬಿ ಹೂ ನೀಡಿ ಆ ಮೂಲಕ ಸಮಾಜದಲ್ಲಿನ ಎಲ್ಲರನ್ನು ಪ್ರೀತಿಸುತ್ತೇವೆ ಎನ್ನುವ ಸಂದೇಶದೊಂದಿಗೆ
Published 14-Feb-2019 18:06 IST
ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಕಾರವಾರ: ಕ್ಷುಲ್ಲಕ ಕಾರಣಕ್ಕೆ ಕಾಲೇಜ್ನ ಎರಡು ವಿಭಾಗದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.
Published 14-Feb-2019 22:00 IST
ಅಂಕೋಲಾ ಬಳಿ ಟ್ಯಾಂಕರ್-ಕಾರಿನ ನಡುವೆ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ
ಕಾರವಾರ: ಟ್ಯಾಂಕರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಅಂಕೋಲಾದ ಹಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
Published 13-Feb-2019 23:48 IST | Updated 08:28 IST
ಟೆಂಪೊ-ಬೈಕ್ ನಡುವೆ ಡಿಕ್ಕಿ... ಅಕ್ಕ-ತಮ್ಮ ಸ್ಥಳದಲ್ಲೇ ಸಾವು
ಕಾರವಾರ: ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೆ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಬೈಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
Published 13-Feb-2019 20:45 IST
ಕ್ರೇನ್ ಹರಿದು ವೃದ್ಧ ಸ್ಥಳದಲ್ಲಿಯೇ ಸಾವು...
ಕಾರವಾರ: ಸೈಕಲ್ ತಳ್ಳಿಕೊಂಡು ತೆರಳುತ್ತಿದ್ದ ವೃದ್ಧನೋರ್ವನ ಮೇಲೆ ಕ್ರೇನ್ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಪಿಎಲ್ಡಿ ಬ್ಯಾಂಕ್ ಬಳಿ ನಡೆದಿದೆ.
Published 13-Feb-2019 19:51 IST
ನೀರು ಕಾಯಿಸುವ ಹೀಟರ್ನಿಂದ ಶಾಕ್ ಹೊಡೆದು ವಿದ್ಯಾರ್ಥಿ ಸಾವು
ಶಿರಸಿ: ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರು ಕಾಯಿಸಲು ಹಾಕಿದ್ದ ಹೀಟರ್ನಿಂದ ಶಾಕ್ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ಟಿಎಸ್ಎಸ್ ರಸ್ತೆಯ ಬಳಿ ನಡೆದಿದೆ.
Published 13-Feb-2019 23:20 IST | Updated 07:32 IST
1
2
3
4
5
6
7
8
ಪ್ರವಾಸ
ಮತ್ತಷ್ಟು
ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
ಸಹ್ಯಾದ್ರಿಯ ಮಡಿಲಲ್ಲೊಂದು ಸಾಹಿತ್ಯದ ಬೀಡು...
ಬೀಚ್ ವಿಹಾರ, ವಾಟರ್ ಸ್ಪೋರ್ಟ್ಸ್ಗೆ ಹೇಳಿ ಮಾಡಿಸಿದ ಸ್ಥಳ ಕಾರವಾರದ ಈ ಬೀಚ್
ಬೀಚ್ ವಿಹಾರ ಯಾರಿಗೆ ಇಷ್ಟವಿಲ್ಲ
ಮಂಜು ಮಂಜಿನ ನಗರಿ ಈ ಮಂಜರಾಬಾದ್ ಕೋಟೆ..!
ಕೋಟೆ ಸುತ್ತಿ ಕಥೆ ಕೇಳುವ ಇತಿಹಾಸ ಪ್ರೀಯರಿಗೆ ಮಂಜರಾಬಾದ್ ಕೋಟೆ ಉತ್ತಮ
ಹೆಲ್ತ್ ಪ್ಲಸ್
ಮತ್ತಷ್ಟು
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋವ್ ಮಾಡಿ
ಸೊಂಪಾದ ಕೂದಲು ಹೆಂಗಳೆಯರಿಗೆ ಅತಿ ಪ್ರೀತಿ.
ನೈಟ್ ಶಿಫ್ಟ್ನಿಂದ ಇಷ್ಟೆಲ್ಲ ಮಾರಕ ಕಾಯಿಲೆ... ಗೊತ್ತಾದ್ರೆ ಇವತ್ತೇ ಕೆಲಸ ಬಿಡ್ತೀರ
ಬೀಜಿಂಗ್: ಔದ್ಯೋಗಿಕ
ಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
ಕೆಲವೇ ಜನರಿಗೆ ಪರಿಚಯವಿರುವ , ಆದರೆ ಹೆಚ್ಚು
ಬಾಲಿವುಡ್
ಮತ್ತಷ್ಟು
ಪುಲ್ವಾಮಾ ಪ್ರತಿಕಾರ : ತವರಿಗೆ ಗಂಟುಮೂಟೆ ಕಟ್ಟಲಿದ್ದಾರೆ ಈ ಪಾಕ್ ಸೆಲಬ್ರಿಟಿಗಳು
ಉರಿ ಅಟ್ಯಾಕ್ ನಂತ್ರ ಪಾಕ್
ಇವರಂತಹ ದೇಶವಿರೋಧಿಗಳೇ ಚಿತ್ರರಂಗದಲ್ಲಿ ತುಂಬಿದ್ದಾರೆ :ಹಿರಿಯ ನಟಿ ವಿರುದ್ಧ ಕ್ವೀನ್ ಕಂಗನಾ ಗುಡುಗು
ಬಾಲಿವುಡ್ ನಟಿ
ಇದು ಬಿಗ್ಬಿ ಬಿಗ್ ಹಾರ್ಟ್ ! 49 ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೆರವು
ಮುಂಬೈ : ಪುಲ್ವಾಮಾ ಉಗ್ರರ