ಕೊಪ್ಪಳ: ನೀರಿನ ಮೂಲಗಳಾಗಿರುವ ಕೆರೆಕಟ್ಟೆಗಳ ರಕ್ಷಣೆಯ ಜಾಗೃತಿ ಈಗ ಅಲ್ಲಲ್ಲಿ ಮೂಡುತ್ತಿದೆ. ಹೀಗಾಗಿ, ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಹೂಳೆತ್ತಿ ರಕ್ಷಿಸುವ ನಿಟ್ಟಿನಲ್ಲಿ "ನಮ್ಮ ಕೆರೆ, ನಮ್ಮ ಶ್ರಮ" ಎಂಬ ಘೋಷಣೆಯೊಂದಿಗೆ ಕುಷ್ಟಗಿಯಲ್ಲಿ ಜನ ಜಾಗೃತಿ ಜಾಥಾ ನಡೆಯಿತು.
Published 02-Feb-2019 15:20 IST